ಸಧೃಡ ದೇಹದಲ್ಲಿ ಸದೃಢ ಮನಸ್ಸು` ಎಂಬ ನುಡಿಯಂತೆ ` , ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಯು ವಿದ್ಯಾರ್ಥಿಗಳ ಮಾನಸಿಕ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಅವರ ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗುರುವಾರದಂದು ಹಮ್ಮಿಕೊಂಡಿತ್ತು.ಈ ಶಿಬಿರವನ್ನು ಸ್ಯಾನ್ ಶಾಲೆಯ ಗೌರವಾನ್ವಿತ ಪ್ರಾಂಶುಪಾಲರು ಉದ್ಘಾಟಿಸಿದರು.ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ತಜ್ಞ ವೈದ್ಯರು ಸೂಕ್ತ ಆರೋಗ್ಯ ಸಲಹೆ ಮತ್ತು ಚಿಕಿತ್ಸೆಯನ್ನು ನೀಡುವುದರ ಮೂಲಕ...Read More
ತೋಟಗಾರಿಕಾ ಇಲಾಖೆ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ (ರಿ) ಮಂಡ್ಯ, ‘ಫಲಪುಷ್ಪ ಪ್ರದರ್ಶನ ಮಾಘ ಸಂಭ್ರಮ 2020 ` ಇವರ ವತಿಯಿಂದ ಏರ್ಪಡಿಸಿದ್ದ, ‘ ಖಾಸಗಿ ಸಂಸ್ಥೆಗಳ ಉದ್ಯಾನವನ ಸಮೀಕ್ಷೆ ` ಸ್ಪರ್ಧೆಯಲ್ಲಿ ಅತ್ಯುತ್ತಮ ಉದ್ಯಾನವನ ಎಂಬ ಹೆಗ್ಗೇಳಿಕೆಯನ್ನು ಪಡೆದ ನಮ್ಮ “ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಯ” ಉದ್ಯಾನವನಕ್ಕೆ ಪ್ರಥಮ ಪ್ರಶಸ್ತಿ ದೊರಕಿದೆ. ಶೈಕ್ಷಣಿಕ ಪ್ರಗತಿ, ಶಾಲೆಯ ನಿರ್ವಹಣೆಯ ಜೊತೆಗೆ ಪರಿಸರದ ಮೇಲಿನ ಕಾಳಜಿಯಿಂದ ಸ್ವಚ್ಛ ಪರಿಸರದ ನಿರ್ಮಾಣ ಮತ್ತು ಪರಿಶುದ್ಧ...Read More
Recent Comments